Wednesday, May 30, 2012

ಸನ್ಯಾಸ

ಮನುಜ.....
ಸಂಸಾರದ ಭಾರ ಹೊರುವ
ಸಾಮರ್ಥ್ಯ ಇಲ್ಲದವನಿಗೆ ಸನ್ಯಾಸ ಏಕೆ?
ಮೋಹ ಮಾಯಾ ಬಿಡುವವನಿಗೆ
ಸನ್ಯಾಸದ ಮೋಹ ಏಕೆ?
ಕುಟುಂಬ ತ್ಯಜಿಸುವವನು ಸನ್ಯಾಸಿ ಅಲ್ಲ
ಅವನು ಕೇವಲ ಕರ್ತವ್ಯ ಕಳ್ಳ
ಸನ್ಯಾಸದ ಪ್ರತಾಪ ಅವನೇನು ಬಲ್ಲ
ಗಡ್ಡ ಮೀಸೆ ಬಿಟ್ಟು ಅಲೆಯುವರೆಲ್ಲ ಸನ್ಯಾಸಿಯರು ಅಲ್ಲ
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...