Wednesday, May 30, 2012

ಆಲಸ್ಯ

ಮನುಜ.....
ಆಗಲಾರದ ವಿಷಯದ ಕುರಿತು
ಕುಳಿತು ಕನಸನ್ನು ಕಾಣುವುದಕ್ಕಿಂತ
ಎದ್ದು ಆ ವಿಷಯವನ್ನು ಸಾಕಾರ ಮಾಡು
ಆಲಸ್ಯ ಅಂಜಿಕೆಯನ್ನು ಆಚೆ ದೂಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...