Thursday, May 31, 2012

ವೈಫಲ್ಯ

ಮನುಜ.....
ನಿನ್ನ ವೈಫಲ್ಯಕ್ಕೆ ನೀನೆ ಕಾರಣ
ಅನ್ಯರಲ್ಲಿ ಹುಡುಕಿದರೆ ಫಲ ಸಿಗದು
ನಿನ್ನಲ್ಲಿದ್ದ ವಿಶ್ವಾಸ 
ನಿನ್ನ ಕಠಿಣ ಶ್ರಮ
ಅದೇ ನಿನ್ನ ವೈಫಲ್ಯಕ್ಕೆ ಮದ್ದು 
ನಿನ್ನನ್ನು ಯಶಸ್ವಿ ವ್ಯಕ್ತಿಯಾಗಿ ನಿರ್ಮಿಸುವುದು
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...