Monday, December 12, 2011

ನುಡಿ ಮುತ್ತು

ಜನರು ಸ್ವತಃ ಬೇರೆಯವರ ಪ್ರತಿ ತನ್ನದೇ ಆದ ತಪ್ಪು ಧಾರಣೆ ಮಾಡಿಕೊಳ್ಳುತ್ತಾರೆ ಹಾಗು ಅವರನ್ನು ನಿರ್ಲಕ್ಷಿಸಿ ಒಬ್ಬ ಒಳ್ಳೆಯ ವ್ಯಕ್ತಿಯ ಮೈತ್ರಿಯನ್ನು ಕಳೆದು ಕೊಳ್ಳುತ್ತಾರೆ......
by ಹರೀಶ್ ಶೆಟ್ಟಿ , ಶಿರ್ವ
____________________
ಭಾಷಾ ರಾಜನೀತಿ ಮಾಡಿ ಈ ಅಖಂಡ ಭಾರತವನ್ನು ವಿಭಾಗಿಸಲು ಪ್ರಯತ್ನಿಸುವುದು ಸರಿಯಲ್ಲ ........ಭಾಷಾ ಅಭಿಮಾನ ಇರಲಿ .........ಆದರೆ ಬೇರೆ ಭಾಷೆಯ ಪ್ರತಿ ಗೌರವವು ಇರಲಿ ....
by ಹರೀಶ್ ಶೆಟ್ಟಿ , ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...